
ಕರ್ನಾಟಕ ರಕ್ಷಣಾ ವೇದಿಕೆಯ ನಮ್ಮ ರಾಜ್ಯಾಧ್ಯಕ್ಷರು ಟಿ.ಎ ನಾರಾಯಣ ಗೌಡ್ರ. ಮೇರೆಗೆ ತಾರೀಕು -21/07/2021 ರಂದು, ಕಚೇರಿಯ ಉದ್ಘಾಟನೆ ಗೆ ಆಗಮಿಸಿದ ಉಡುಪಿ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಡಾ ತಲ್ಲೂರು ಶಿವರಾಮ ಶೆಟ್ಟಿ, ಅವರು ಉದ್ಘಾಟನೆ ಮತ್ತು ದೀಪ ಬೆಳಗಿಸಿ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾಧ್ಯಕ್ಷರ ರಾದ ಸುಜಯ ಪೂಜಾರಿ ಮತ್ತು ಗೌರವಧ್ಯಕ್ಷರಾದ ಡಾಕ್ಟರ್ ನೇರಿ ಕರ್ನೆಲಿಯೋ,ಪ್ರಸ್ತವಿಕ ನುಡಿ ಗಳನ್ನು ಪ್ರಧಾನ ಕಾರ್ಯದರ್ಶಿಯಾದ ಕೃಷ್ಣಕುಮಾರ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಶೋಭಾ ಪೂಜಾರಿ, ಉಡುಪಿ ಜಿಲ್ಲಾ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಿಲ್ಲಾಧ್ಯಕ್ಷರಾದ ಸಿದ್ದಬಸವಯ್ಯ ಸ್ವಾಮಿ, ಉಡುಪಿ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾದ ಜಯ ಆಚಾರ್ಯ,ತೋಟಗಾರಿಕೆ ಇಲಾಖೆ ಅಧಿಕಾರಿ ಹೇಮಂತ್ ಕುಮಾರ್ ಕಾರ್ಮಿಕ ಘಟಕದ ಅಧ್ಯಕ್ಷರು ಎಂಬಿ ದೇವರಾಜು ಹೆಬ್ರಿ ತಾಲೂಕು ಅಧ್ಯಕ್ಷರಾದ ಸತೀಶ್ ಆಚಾರ್ಯ ಸಲಹೆಗಾರರಾದ ಸುಧಾಕರ್ ಪೂಜಾರಿ ಉಪಾಧ್ಯಕ್ಷರಾದ ಜಯರಾಮ್ ಪೂಜಾರಿ ಉಡುಪಿ ಸಂಘಟನಾ ಕಾರ್ಯದರ್ಶಿಯಾಗಿ ಆಲ್ಫೋನ್ಸ್, ಉಪಾಧ್ಯಕ್ಷರಾದ ಉಮೇಶ್ ಶೆಟ್ಟಿ, ಕಾರ್ಯದರ್ಶಿಯಾದ ಸಂತೋಷ್ ಪೂಜಾರಿ, ಕಾರ್ಯಕ್ರಮ ನಿರೂಪಣೆ ಮಾಡಿದವರು ಕೋಶಾಧಿಕಾರಿ ಸುನಿಲ್ ಫರ್ನಾಂಡಿಸ್, ಕಾರ್ಯದರ್ಶಿಯಾದ ನಾಗರಾಜ್ ಎಸ್ಎಲ್ ಉಪ ಸಂಘಟನಾ ಕಾರ್ಯದರ್ಶಿ ಯಾದ ರೋಷನ್ ಡಿಸೋಜ ,ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಯಾದ ನಾಗಲಕ್ಷ್ಮಿ ಮಹಿಳಾ ಘಟಕ ಕಾರ್ಯದರ್ಶಿಯಾದ ಮುಕ್ತ ಪ್ರಿಯ. ಮಹಿಳಾ ಘಟಕದಉಪಾಧ್ಯಕ್ಷರಾದ ಪ್ರೇಮಲತಾ ಉಪಕಾರ್ಯದರ್ಶಿ ನವೀನ ಸಂಸ್ಕೃತ ಅಧ್ಯಕ್ಷರು ಮಮತಾ ಮತ್ತು ಸುಗುಣ ಹೆಬ್ರಿ ತಾಲೂಕು ಘಟಕದ ಅಧ್ಯಕ್ಷರಾದ ಸುಲತ ಆಚಾರ್ಯ ಹೆಬ್ರಿ ತಾಲೂಕು ಗೌರವಾಧ್ಯಕ್ಷರಾದ ಉದಯ ಶೇರಿಗಾರ್ ಮತ್ತು ಎಲ್ಲಾ ಕರವೇ ಸದಸ್ಯರು, ಉಪಸ್ಥಿತಿದ್ದರು .